ಶ್ರೀರಾಮನ ಮೇಲೆ ನನಗಾವ ಸಿಟ್ಟೂ ಇಲ್ಲ. ಆದರೆ ರಾಮನ ಕಡೆಗೊಂದು ಭಿನ್ನ ನೋಟ.
ರಾಮ?
ಕೊಟ್ಟ ಮಾತಿಗಾಗಿ ಕಾಡಿಗೆ ಹೋದ,
ತಂದೆಯ ಸಾವಿಗೆ ಕಾರಣನಾದ.
ವಾಲಿಯ ವಧಿಸಿದ ಅಪರಾಧಿ..
ಸುಗ್ರೀವನ ಗೆಳೆಯ; ಕಪಿ ಸೈನ್ಯದ ಒಡೆಯ
ರಾವಣನ ಸಂಹರಿಸಿ ವಿಭೀಶನಗೆ ಪಟ್ಟವ ಕೊಟ್ಟ..
ವರುಷಗಳೇ ಕಾದಿದ್ದ ಸೀತೆಯ ಸುಟ್ಟ.
ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಕರೆತಂದು
ಕಾಡಿಗೆ ಕಳಿಸಿದ ಮರ್ಯಾದ ಪುರುಷೋತ್ತಮ!
No comments:
Post a Comment